Friday, December 11, 2020
Thursday, December 3, 2020
Thursday, November 26, 2020
Thursday, September 24, 2020
ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಶ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ
ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ
ಹಿರಿಯ ತರಳಬಾಳು ಜಗದ್ಗುರು
ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ ಪ್ರಯುಕ್ತ
ಭಕ್ತಿ ಸಮರ್ಪಣೆ
ಶಾಲಾ ಆವರಣದಲ್ಲಿ ಇರುವ ಶಿವಕುಮಾರ ಗುರುಗಳ ಮಂಟಪದಲ್ಲಿ ಶ್ರದ್ಧಾಂಜಲಿ ಅರ್ಪಣೆ |
* ಗುರುನಮನ :*
ಜಗದ ಇರುವನು ಗೆದ್ದ ಶಿವ ನೀ
ಜನರ ಹೃದಯವನರಿತ ಗುರು ನೀ
ಹೊಟ್ಟೆ ರಟ್ಟೇ ನೆತ್ತಿಗಿಳಿಸುತ ಸಲಹಿದ ತಾಯಿ ನೀ
ಹೊಗಳಿಕೆಗೆ ಕಿವಿಗೊಡದ ಮಹಂತ
ತೆಗಳಿಕೆಗೆ ಮನಸುಡದ ಧಿಮಂತ
ಪಟ್ಟ ಪಲ್ಲಕ್ಕಿ ಇಳಿದು ಭಕ್ತರೆಡೆಗೆ ನಡೆದ ಸ್ವಾಮಿ
ದಿಟ್ಟಹೆಜ್ಜೆ ಇಟ್ಟು ನಡೆದೆ ನೀ
ಮೆಟ್ಟಿ ಮೌಢ್ಯವ ಹುಸಿಯನಳಿಸಿದೆ
ತಂದೆನಿಷ್ಠುರ ತಾಯಮಮತೆಯ ತೋರಿದೈ ಗುರುವೆ
ಶಿವನೆ ನಿನಗೆಣೆ ಯಾರು ಉಂಟೈ
ಆಗಸಕೇ ಮಿತಿ ಮೇರೆ ಇರದು
ನೀ ನಡೆದ ಹಾದಿ ನುಡಿದ ವಾಣಿ ಎಮಗೆ ಪಾವನವು.
- *ಕಾವ್ಯಾತ್ಮದೇವನಗರಿ* (ಶಿವು ಕುರ್ಕಿ)
ಶಾಲಾ ಮಕ್ಕಳು ರಚಿಸಿರುವ ಪೂಜ್ಯ ಶ್ರೀಗಳವರ ಭಾವಚಿತ್ರ
ಮಕ್ಕಳು ಶ್ರೀಗಳವರ ಕುರಿತು ಬರೆದಿರುವ ಲೇಖನ
Tuesday, September 1, 2020
Saturday, August 22, 2020
Saturday, August 15, 2020
Friday, July 31, 2020
ಇದು ನಮ್ಮ ಶಾಲೆಯ ಮೊದಲ ಬ್ಲಾಗ್
Subscribe to:
Posts (Atom)
-
ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ ಪ್ರಯುಕ್ತ ಭಕ್ತಿ ...
-
ದಿನಾಂಕ 28-10-2021 ರಂದು ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿ ಪೋಟೋ ಜೊತೆಗೆ ಕನ್ನಡ ಘೋಷಣೆಗಳನ್ನು ಹಿಡಿದು ಊರಿನಲ್ಲಿ ಜಾಥಾ ನಡೆ...
-
ಇಂದು ನಮ್ಮ ಶಾಲೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ 130ನೇ ಜಯಂತಿಯನ್ನು ಆಚರಿಸಲಾಯಿತು.
-
ಇಂದು ನಮ್ಮ ಶಾಲೆಯಲ್ಲಿ ಗೊಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕುಷ್ಟರೋಗ ವಿರೋದಿ ಮಾಸಾಚರಣೆ ಕಾರ್ಯವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸಿಬ್ಬಂದಿಗಳಾದ ವಿನ...
-
ದಿನಾಂಕ : 05-09-2021 ರಂದು ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ರೈತ ಸಂಪರ್ಕ ಕೇಂದ್ರ ಪಾಂಡೋಮಟ್ಟಿ ಮತ್ತು ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಸಂಯುಕ್ತ ...
-
ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಶರಣ ಕೆ ಶಿವಲಿಂಗಪ್ಪನವರಿಂದ ಶಾಲಾ ಕಿರುಚಿತ್ರ ಬಿಡುಗಡೆ ಗಣರಾಜ್ಯೋತ್ಸವ ಆಚರಣೆ 26-01-2021 ಶಾಲೆಯ ಪ್ರವೇಶ ದ್ವಾರದ ನೋಟ
-
ಶಾಲಾ ಪ್ರಾರಂಭೋತ್ಸವದ ವೀಡಿಯೋ ಶಾಲಾ ಕ್ರಿಯಾ ಯೋಜನೆ 2020-21. PDF 1. ವಿದ್ಯಾರ್ಥಿಗಳನ್ನು ಶಾಲೆಗೆ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವ ಶಿಕ್ಷಕ ವೃಂದ 2. ...